Menu Close

Sign Petition : ಹಿಂದೂಗಳನ್ನು ಹಿಂಸಕರೆಂದು ಹೇಳುವ ಕಾಂಗ್ರೆಸ್ ನ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ರದ್ದುಪಡಿಸಿ !

ಧರ್ಮಪ್ರೇಮಿ ಹಿಂದೂಗಳು ಈ ಆನ್ಲೈನ್ ಪಿಟಿಷನ್ ಮೂಲಕ ರಾಹುಲ್ ಗಾಂಧಿಯ ಲೋಕಸಭಾ ಸದಸ್ಯತ್ವ ರದ್ದು ಪಡಿಸಲು ರಾಷ್ಟ್ರಪತಿಗಳಿಗೆ ಆಗ್ರಹಿಸುತ್ತಿದ್ದಾರೆ. ಇತ್ತೀಚೆಗೆ ಸಂಸತ್ತಿನಲ್ಲಿ ನಡೆದ ಒಂದು ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಿಂದೂ…

ಭಾರತಕ್ಕಾಗಿ ಕ್ರಿಕೆಟ್‌ ಆಟವಾಗಿದ್ದರೂ, ಪಾಕಿಸ್ತಾನಕ್ಕೆ ಅದು `ಕ್ರಿಕೆಟ್ ಜಿಹಾದ್’ವೇ ಆಗಿದೆ ! – ನ್ಯಾಯವಾದಿ ವಿನೀತ್ ಜಿಂದಾಲ್, ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ವವದ ಪತ್ರಿಕಾ ಪ್ರಕಟಣೆ ! ನ್ಯಾಯವಾದಿ ವಿನೀತ ಜಿಂದಾಲ್ , ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯ ಭಾರತದಲ್ಲಿ ಕ್ರಿಕೆಟ್ ಒಂದು ಆಟವೆಂದು ಆಡುತ್ತಾರೆ, ಆದರೆ ಪಾಕಿಸ್ತಾನ್-ಭಾರತ ಪಂದ್ಯ ಇದು ಪಾಕಿಸ್ತಾನಿಗಳಿಗೆ…

‘ ಹಿಂದೂ ಈಕೋಸಿಸ್ಟಮ್ ರಚಿಸಲು ನಾವು ಪ್ರತಿಯೊಂದು ರಾಜ್ಯದಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯನ್ನು ರಚಿಸಿ, ಹಿಂದೂಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಜನಾಂದೋಲನವನ್ನು ಪ್ರಾರಂಭಿಸಲಿದ್ದೇವೆ.

‘ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಒಂದು ಸಾವಿರ ಹಿಂದುತ್ವನಿಷ್ಠರಿಂದ ಉತ್ಸಾಹದ ಪಾಲ್ಗೊಳ್ಳುವಿಕೆ! ಎಡದಿಂದ ಶ್ರೀ. ಸತ್ಯವಿಜಯ ನಾಯಿಕ, ಶ್ರೀ. ಸುನಿಲ ಘನವಟ ಶ್ರೀ. ಜಯೇಶ ಥಳಿ ಮತ್ತು ನ್ಯಾಯವಾದಿ ನಾಗೇಶ ಜೋಶಿ ಪ್ರತಿ…

ಭಗವಂತನ ಅನುಸಂಧಾನದಲ್ಲಿದ್ದು, ನ್ಯಾಯಾಲಯದ ಕಾರ್ಯಕಲಾಪಗಳನ್ನು ಮಾಡಬೇಕು – ನ್ಯಾಯವಾದಿ ಕೃಷ್ಣಮೂರ್ತಿ ಪಿ., ಜಿಲ್ಲಾಧ್ಯಕ್ಷರು, ವಿಶ್ವ ಹಿಂದೂ ಪರಿಷತ್, ಕೊಡಗು, ಕರ್ನಾಟಕ

‘ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ ನ್ಯಾಯವಾದಿ ಕೃಷ್ಣಮೂರ್ತಿ ಪಿ ಭಗವಂತನು ನಮ್ಮೊಂದಿಗಿದ್ದಾನೆ. ಭಗವಂತನಲ್ಲಿ ಪ್ರಾರ್ಥನೆ ಮಾಡಿಯೇ ಮನೆಯಿಂದ ಹೊರಗೆ ಹೋಗಬೇಕು. ಸಾಧನೆಯನ್ನು ಮಾಡಿದರೆ ಭಗವಂತನು ನಿರಂತರವಾಗಿ ನಮ್ಮೊಂದಿಗೆ ಇದ್ದಾನೆ ಎನ್ನುವ ಅನುಭೂತಿ ನಮಗೆ…

ಮತಾಂತರಕ್ಕೆ ಪ್ರೋತ್ಸಾಹ ನೀಡುವ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸರಕಾರದ ಪ್ರೋತ್ಸಾಹ ಯೋಜನೆಗಳನ್ನು ತಕ್ಷಣವೇ ಸ್ಥಗಿತಗೊಳಿಸಬೇಕು! – ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ, ಸರ್ವೋಚ್ಚ ನ್ಯಾಯಾಲಯ

‘ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ‘ ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ, ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರಕಾರವು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಮೀಸಲಾಗಿರುವ 200 ಯೋಜನೆಗಳನ್ನು ನಡೆಸುತ್ತದೆ. ಇದಲ್ಲದೆ, ಪ್ರತಿಯೊಂದು ರಾಜ್ಯದಲ್ಲಿರುವ ಯೋಜನೆಗಳು ಸೇರಿದರೆ,…

ಸಂಸತ್ತಿನಲ್ಲಿ ` ಹಿಂದೂ ರಾಷ್ಟ್ರ’ ಕ್ಕಾಗಿ ಒತ್ತಾಯಿಸುವ ಹಿಂದೂತ್ವನಿಷ್ಠ 50 ಸಂಸದರನ್ನು ಚುನಾಯಿಸಿರಿ – ಟಿ. ರಾಜಾಸಿಂಹ, ಪ್ರಖರ ಹಿಂದುತ್ವನಿಷ್ಠ ಶಾಸಕರು

‘ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ‘ ಟಿ. ರಾಜಾಸಿಂಹ, ಪ್ರಖರ ಹಿಂದುತ್ವನಿಷ್ಠ ಶಾಸಕರು ಇಂದು, ಅನೇಕ ಸಾರ್ವಜನಿಕ ಪ್ರತಿನಿಧಿಗಳು ಚುನಾಯಿತರಾಗುವ ಮೊದಲು ಹಿಂದುತ್ವನಿಷ್ಠರಂತೆ ವರ್ತಿಸುತ್ತಾರೆ; ಆದರೆ ಅಧಿಕಾರದ ಕುರ್ಚಿ ಸಿಕ್ಕಿದ ತಕ್ಷಣ ಅವರು…

ಹಿಂದೂಗಳ ವಿರುದ್ಧ ಸೈದ್ಧಾಂತಿಕ ಯುದ್ಧವನ್ನು ಜಯಿಸಲು ನ್ಯಾಯವಾದಿಗಳ ‘ಈಕೋ ಸಿಸ್ಟಮ್’ ಅಗತ್ಯ! – ಸದ್ಗುರು (ಡಾ.) ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಆರನೇ ದಿನ! ಎಡದಿಂದ – ಶ್ರೀ. ಸೋಹನ್ ಲಾಲ್ ಆರ್ಯ, ನ್ಯಾಯವಾದಿ ವಿಷ್ಣು ಶಂಕರ ಜೈನ್, ಸದ್ಗುರು (ಡಾ.) ಚಾರುದತ್ತ ಪಿಂಗಳೆ, ಪೂ. ನ್ಯಾಯವಾದಿ ಸುರೇಶ್ ಕುಲಕರ್ಣಿ ಭಾರತದ…

ಶುದ್ಧ ಪ್ರಸಾದ ದೊರಕಲು ದೇಶದಾದ್ಯಂತದ ದೇವಸ್ಥಾನಗಳ ಪರಿಸರದಲ್ಲಿ ಹಿಂದು ಅಂಗಡಿಕಾರರು ‘ಓಂ ಪ್ರಮಾಣಪತ್ರ’ ಪಡೆಯಬೇಕು ! – ಟಿ. ರಾಜಾಸಿಂಹ, ಶಾಸಕರು ತೆಲಂಗಾಣಾ

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ : ಪತ್ರಿಕಾಗೋಷ್ಠಿ ! ಎಡದಿಂದ ಶ್ರೀ. ರಮೇಶ ಶಿಂದೆ , ನ್ಯಾಯವಾದಿ ವಿಷ್ಣು ಜೈನ್, ಹಿಂದುತ್ವನಿಷ್ಠ ಶಾಸಕ ಶ್ರೀ. ಟಿ. ರಾಜಾಸಿಂಹ, ಶ್ರೀ. ಜಯೇಶ ಥಳಿ ಪಣಜಿ –…

ಸರಕಾರಿಕರಣಗೊಂಡ ಹಿಂದೂ ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಿ !- ಶ್ರೀ. ಮೋಹನ ಗೌಡ, ಕರ್ನಾಟಕ ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಐದನೇ ದಿನ ! ಶ್ರೀ. ಮೋಹನ ಗೌಡ, ಕರ್ನಾಟಕ ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ ಕರ್ನಾಟಕ ರಾಜ್ಯ ಸರಕಾರವು ಹಿಂದೂ ದೇವಸ್ಥಾನಗಳಿಗೆ ಮಾತ್ರ ಶೇ.10 ರಷ್ಟು ತೆರಿಗೆ…

ವಕ್ಫ್ ಬೋರ್ಡ್‌ನಂತೆ ಹಿಂದೂ ದೇವಸ್ಥಾನಗಳಿಗೂ ಎಲ್ಲಾ ಅಧಿಕಾರವನ್ನು ನೀಡುವ ‘ಮಂದಿರ ಬೋರ್ಡ್’ಅನ್ನು ಸ್ಥಾಪಿಸಿ ! – ನ್ಯಾಯವಾದಿ ವಿಷ್ಣು ಜೈನ್, ಸರ್ವೋಚ್ಚ ನ್ಯಾಯಾಲಯ

‘ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ‘: ಪತ್ರಿಕಾಗೋಷ್ಠಿ ! ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ‘ದೇವಸ್ಥಾನ ಸಂಸ್ಕೃತಿ ಪರಿಷತ್ತು ‘ ಎಡದಿಂದ ಶ್ರೀ. ಗಿರೀಶ ಶಾ, ಶ್ರೀ. ಸುನಿಲ ಘನವಟ, ಪೂಜ್ಯ ಪವನ…